Popular Front of India Independence Day Celebration  2010

Karnataka

Thursday, August 12th, 2010

ಬೆಂಗಳೂರು

: ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ನಡೆಸಲು ಕರ್ನಾಟಕ ಹೈಕೋರ್ಟ್ ಪಾಪ್ಯುಲ್ ಫ್ರಂ್ ಆ್ ಇಂಡಿಯಾಗೆ ಅನುಮತಿಯಿತ್ತಿದೆ.

health camp in Hasan
Monday, August 9th, 2010

ಹಾಸನ: ಡೆಂಗ್ಯೂ ಮತ್ತು ಚಿಕು್ಗುನ್ಯಾದಂತಹ ಮಾರಕ ರೋಗಗಳು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪಾಪ್ಯುಲ್ ಫ್ರಂಟ್ ಆ್ ಇಂಡಿಯಾವು ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆಯ ಸಹಯೋಗದೊಂದಿಗೆ ಶನಿವಾರ ಅರಸೀಕೆರೆಯ ಮದೀನಾ ಶಾದಿ ಮಹಲ್ ನಲ್ಲಿ ಉಚಿತ ಆರೋಗ್ಯ ಶಿಬಿರವೊಂದನ್ನು ಆಯೋಜಿಸಿತ್ತು.

Freedom Parade
Saturday, August 7th, 2010

ೋಲಾರ: ಆಗ್‌ಟ 15ರಂದು ನಡೆಸಲಿರುವ ಫ್ರೀಡಂ ಪರೇ್ನ ಪೂರ್ವ ಸಿದ್ಧತೆಯಾಗಿ ಪಾಪ್ಯುಲ್ ಫ್ರಂ್ ಆ್ ಇಂಡಿಯಾವು ಕೋಲಾರದ ಕ್ಲಾ್ ಟವ್ನ ಸಮೀಪದಲ್ಲಿರುವ ಅ್ ಅಮೀ್ ಮೈದಾನದಲ್ಲಿ ಶುಕ್ರವಾರ ಪಾಸಿಂ್ ಔ್ ಪರೇ್ ನಡೆಸಿತು. ಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಾಪ್ಯುಲ್ ಫ್ರಂ್ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಮೌಲಾನಾ ಉಸ್ಮಾ್ ಬೇ್, ಸಂಘಟನೆಯು ಎಲ್ಲಾ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸುತ್ತಿದೆ. ಆದರೆ ಕರ್ನಾಟಕದ ಬಿಜೆಪಿ ಸರಕಾರವು ಸಂಘಟನೆಗೆ ಇದಕ್ಕೆ ಅನುಮತಿ ನಿರಾಕರಿಸುತ್ತಿದೆ ಎಂದರು.

Saturday, August 7th, 2010

ದಿನಾಂಕ: 4-7-2010 ರಂದು ಎರ್ನಾಕುಳಂ ಜಿಲ್ಲೆಯ ಮುವ್ವಾಟ್ಟುಪುಝ ಎಂಬಲ್ಲಿ ಚರ್‌ನಿಂದ ಹಿಂದಿರುಗಿ ಬರುತ್ತಿದ್ದ ಕಾಲೇ್ ಅಧ್ಯಾಪಕರೊಬ್ಬರ ಮೇಲೆ ದಾಳಿ ನಡೆಯಿತು. ಆ ದಾಳಿಯಲ್ಲಿ ಅವರ ಕೈ ಸಂಪೂರ್ಣ ಕಡಿಯಲ್ಪಟ್ಟು ಇತರ ಸಣ್ಣ ಪುಟ್ಟ ಗಾಯಗಳಾದವು. ಈ ಘಟನೆಗೆ ಸಂಬಂಧಿಸಿ ಕೆಲವರನ್ನು ಪೊಲೀಸರು ಬಂಧಿಸಿದರು. ಬಂಧಿತರು ಪಾಪ್ಯುಲ್ ಫ್ರಂ್ ಆ್ ಇಂಡಿಯಾದ ಕಾರ್ಯಕರ್ತರೆಂದು ಪೊಲೀಸರ ಆರೋಪ. ಘಟನೆ ನಡೆದ ನಡೆದ ತಕ್ಷಣವೇ ಪಾಪ್ಯುಲ್ ಫ್ರಂ್ ಆ್ ಇಂಡಿಯಾ ರಾಜ್ಯ ನಾಯಕತ್ವವು ಘಟನೆಯನ್ನು ಖಂಡಿಸಿತಲ್ಲದೆ ಇಂತಹ ಘಟನೆಗಳಲ್ಲಿ ಸಂಘಟನೆಯ ಪಾತ್ರವಿಲ್ಲವೆಂದು ಸ್ಪಷ್ಟಪಡಿಸಿತು ಹಾಗೂ ಪೊಲೀಸರ ತನಿಖೆಯಲ್ಲಿ ಸಂಪೂರ್ಣ ಸಹಕಾರ ನೀಡುವುದೆಂಬ ಭರವಸೆ ನೀಡಿತ್ತು.

rally
Wednesday, June 2nd, 2010

ಬೆಂಗಳೂರು: ಪಾಪ್ಯುಲ್ ಫ್ರಂ್ ಆ್ ಇಂಡಿಯಾ, ಟ್ಯಾಂ್ ಗಾರ್ಡ್ ವಲಯದ ವತಿಯಿಂದ ಮೇ 30ರಂದು ಸ್ಕೂ್ ಚಲೊ ಕಾರ್ಯಕ್ರಮ ನಡೆಯಿತು.

 

Udupi Campaign
Thursday, March 11th, 2010
Udupi: As part of 'National Campaign for Muslim Reservation', Popular Front of India conducted a public meeting near Jamiya

Blood Donation - Puttur

Blood Donation - Puttur, Karnataka
Wednesday, December 30th, 2009

بنگلور : 30 ڈسمبر ، 2009ء آل انڈیا امامس کونسل ریاست کرناٹک کی جانب سے ضلع بیجاپور کے تمام ائمہ وعلمائے کرام کا ایک خصوصی اجلاس دربار محلہ کی داتری مسجد میں بعد نماز ظہر منعقد کیاگیا جس میں میسور سے آئے ہوئے ریاستی صدر جناب مفتی احترام الحق صا

Wednesday, October 14th, 2009

اکتوبر14 ، بنگلور : دارالعلوم سبیل الرشاد پر ناجائز تنقید کے عنوان پر کل کے اخبارات میں تحریر شائع ہوئی تھی، پاپولرفرنٹ بہت ہی متفکر ہے کہ کہیں ملت میں ایک نئی گروہ بندی نہ شروع ہوجائے۔ مذہب اسلام اور صحابہ واکابرین میں اختلافِ رائے اور اختل

Syndicate content